Posts

Showing posts from May, 2018

ತನ್ನ ಸಂಪತ್ತನ್ನೆಲ್ಲಾ ಬಡವರಿಗಾಗಿ ಧಾರೆ ಎರೆದು ಇಹಲೋಕ ತ್ಯಜಿಸಿದ ಕ್ಯಾನ್ಸರ್ ಪೀಡಿತ ಅಲಿ ಬನಾತ್!

Image
ತನ್ನ ಸಂಪತ್ತನ್ನೆಲ್ಲಾ ಬಡವರಿಗಾಗಿ ಧಾರೆ ಎರೆದು ಇಹಲೋಕ ತ್ಯಜಿಸಿದ ಕ್ಯಾನ್ಸರ್ ಪೀಡಿತ ಅಲಿ ಬನಾತ್! ✍️ಎಸ್.ಎ.ರಹಿಮಾನ್ ಮಿತ್ತೂರು ಅಲಿ ಬನಾತ್.. ಈ ಹೆಸರು ಕೇಳದವರು ಬಹಳ ವಿರಳ. ಆಸ್ಟ್ರೇಲಿಯಾದ ಪ್ರಜೆಯಾದ ಅಲಿ ಬನಾತ್ ಎಂಬ ಯುವಕ ಹುಟ್ಟಿನಿಂದಲೇ ಅಗರ್ಭ ಶ್ರೀಮಂತ. ಧರ್ಮ ನಿಷ್ಠೆಯಿಂದ ಎಲ್ಲರೊಂದಿಗೂ ಸಂತೋಷಮಯವಾಗಿ ನಗುನಗುತ್ತಾ ಜೀವನ ಸಾಗಿಸುತ್ತಾ ಇದ್ದ ಅಲಿ ಬನಾತ್ ಪಾಲಿಗೆ 2015ರಲ್ಲಿ ಒಂದು ಅಘಾತಕಾರಿ ಸುದ್ಧಿ ಕಿವಿಗೆ ಅಪ್ಪಳಿಸುತ್ತದೆ. ಅದುವೇ ತನ್ನನ್ನು ಮರಣದ ಕೂಪಕ್ಕೆ ಕೊಂಡೊಯ್ಯುತ್ತಿರುವ ಕ್ಯಾನ್ಸರ್ ಎಂಬ ಮಾರಕ ರೋಗ ತನ್ನನ್ನು ಆವರಿಸಿರುವ ಸುದ್ಧಿ. ತಾನಿನ್ನು ಕೆಲವೇ ವರ್ಷ ಮಾತ್ರ ಬದುಕಿ ಉಳಿಯಲಿದ್ದೇನೆ ಎಂಬ ವಾಸ್ತವಾಂಶವನ್ನು ಆಸ್ಪತ್ರೆಯ ವೈದ್ಯರು ತನ್ನ ಮುಂದೆ ಬಿಚ್ಚಿಟ್ಟಾಗ ಅಲಿ ಬನಾತ್ ದೃತಿಗೆಡಲಿಲ್ಲ. ಎಲ್ಲವೂ ಅಲ್ಲಾಹನ ಇಚ್ಚೆಯಾಗಿದೆ ಎಂದು ಹೇಳಿ ನಿರಾಳರಾದರು. ತನಗೆ ಹೆಚ್ಚು ದಿನ ಬದುಕಲು ಸಾಧ್ಯವಿಲ್ಲ ಎಂದರಿತ ಅಲಿ ಬನಾತ್ , ಅಂದಿನಿಂದ ಒಂದು ನಿರ್ಧಾರಕ್ಕೆ ಬಂದರು. ಇನ್ನುಮುಂದೆ ತನ್ನಲ್ಲಿರುವ ಹಣವನ್ನು ಬಡವರ ಏಳಿಗೆಗಾಗಿ ವಿನಿಯೋಗಿಸುವುದು ಎಂದು ನಿರ್ಧರಿಸಿದ ಅಲಿ ಬನಾತ್ ‘ಮುಸ್ಲಿಂ ಅರೌಂಡ್ ದಿ ವರ್ಲ್ಡ್’ ಎಂಬ ಚಾರಿಟಿ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಆಫ್ರಿಕಾ ಖಂಡದಲ್ಲಿರುವ ಟೋಗೊ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಹಸಿವೆಯಿಂದ ಸಾವನ್ನಪ್ಪುತ್ತಿರುವುದು ಹಾಗೂ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣಗಳಿಂದ ವಂಚ...

ಕರ್ನಾಟಕದ ಸಮಾಜವಾದಿ ಚಳುವಳಿಯ ಕೊನೆಯ ನಾಯಕ ಶ್ರೀ ಸಿದ್ದರಾಮಯ್ಯ

Image
ಕರ್ನಾಟಕದ ಸಮಾಜವಾದೀ ಚಳುವಳಿಯ ಕೊನೆಯ ನಾಯಕ : ಶ್ರೀ ಸಿದ್ದರಾಮಯ್ಯ : ಸ್ವಾತಂತ್ರ್ಯೋತ್ತರ ಭಾರತವು ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುತ್ತಲೇ ಬಂದಿದೆ. ಅನೇಕ ಅಡ್ಡಿ ಆತಂಕಗಳ ನಡುವೆ ನಿರೀಕ...

ಲವ್ ಜಿಹಾದ್ ಹಿಂದಿನ ಕರಾಳ ಮಾಹಿತಿ ˌಕೋಬ್ರಾ ಪೊಸ್ಟ್ ಕಾರ್ಯಾಚರಣೆಯಲ್ಲಿ ಬಯಲಾದ ಸತ್ಯ.!

Image
' ಲವ್ ಜಿಹಾದ್' ಹಿಂದಿನ ಕರಾಳ ಮಾಹಿತಿ ಬಯಲಾಗಿದೆ. ಕರ್ನಾಟಕವೂ ಸೇರಿ ದೇಶದ ವಿವಿಧ ಭಾಗಗಳಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣ ಹೊರ ಬಿದ್ದಿದೆ. ಕೋಬ್ರಾಪೋಸ್ಟ್ ಮತ್ತು ಗುಲೈಲ್ ತಂಡ...

ಲವ್ ಜಿಹಾದ್....!!!

Image
ಲವ್ ಜಿಹಾದ್ ......ಏನಿದು? ಪ್ರತಿಯೊಬ್ಬರೂ ಸಂಘಪರಿವಾರ ಪ್ರೇರಿತ ಮಾದ್ಯಮಗಳ ಮುಖಾಂತರ ಕೇಳಿರುವ ಶಬ್ಧವೇ ಈ " ಲವ್ ಜಿಹಾದ್" ಎನ್ನುವ ಕಟ್ಟು ಕಥೆ ... ಈ ಕಟ್ಟು ಕಥೆಯನ್ನು ಕೇರಳದ ಸಂಘಿಗಳು ಉತ್ಪಾದಿಸಿದರು , ಹಾಗೂ ಅ...

ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ತಮ್ಮ ಸಹೋದರಿ, ಸೋದರಸೊಸೆ ಮತ್ತಿತರ ಆತ್ಮೀಯರ ಜತೆಗಿರುವ ಚಿತ್ರವನ್ನೇ ಬಳಸಿಕೊಂಡು ಬಿಜೆಪಿ ಅವರ ತೇಜೋವಧೆ ಮಾಡುತ್ತಿರುವುದನ್ನು ಆಲ್ಟ್‌ನ್ಯೂಸ್‌ ವಿಶ್ಲೇಷಣೆಬಯಲಿಗೆಳೆದಿದೆ.

Image
ಬೆಂಗಳೂರು: ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ತಮ್ಮ ಸಹೋದರಿ, ಸೋದರಸೊಸೆ ಮತ್ತಿತರ ಆತ್ಮೀಯರ ಜತೆಗಿರುವ ಚಿತ್ರವನ್ನೇ ಬಳಸಿಕೊಂಡು ಬಿಜೆಪಿ ಅವರ ತೇಜೋವಧೆ ಮಾಡುತ್ತಿರುವುದನ್ನು ಆಲ್ಟ್‌ನ...

ಹಾಶಿಂಪುರ ಹತ್ಯಾಕಾಂಡಕ್ಕೆ 31 ವರ್ಷಗಳು.!

Image
ಹಾಶಿಂಪುರ ಹತ್ಯಾಕಾಂಡಕ್ಕೆ 31 ವರ್ಷಗಳು: ಭಾರತದಲ್ಲಿ ಮುಸ್ಲಿಮರು ಸುರಕ್ಷಿತರೇ.? May 22, 1987 ಇತಿಹಾಸ ಕಂಡ ಅತ್ಯಂತ ಕ್ರೂರ ಕಸ್ಟೊಡಿಯಲ್ (ವಿಚಾರಣಾಧೀನ ಕೈದಿಗಳ) ಕಗ್ಗೊಲೆಯಾಗಿದ್ದರೂ ಹಾಶಿಂಪುರ ಹತ್ಯಾಕಾಂಡ ಚರ್ಚೆಯಾಗಿದ್ದು ಬಹಳ ಕಡಿಮೆ. ಸ್ವತಂತ್ರಭಾರತದಲ್ಲಿ, ಪ್ರಜಾಪ್ರಭುತ್ವದ ಅಡಿಯಲ್ಲೇ ಅಸಾಂವಿಧಾನಿಕವಾಗಿ ಈ ಸೇಡಿನ ಕಗ್ಗೊಲೆಗಳು ನಡೆದು ಇಂದಿಗೆ 31 ವರ್ಷಗಳು ತುಂಬಿದವು. ಅದರ ಸಂಭ್ರಮಾಚರಣೆ ಅನ್ನುವಂತೆ ಮುಸ್ಲಿಂ ಪ್ರಜೆಗಳ ಮೇಲೆ ಹತ್ತುಹಲವು ನೆವ ತೆಗೆದು ಹಲ್ಲೆ - ಹತ್ಯೆಗಳನ್ನು ನಡೆಸಲಾಗುತ್ತಿದೆ. ರಂಜಾನ್ ತಿಂಗಳ ಶುಕ್ರವಾರ; ಉಪವಾಸ ಮುರಿಯಲು ಸಿದ್ಧರಾಗಿದ್ದ ಮನೆಯ ಗಂಡಸರನ್ನು ಎಳೆದೊಯ್ದು, ಅವರು ವಾರ ಕಳೆದರೂ ಮರಳದೆಹೋದಾಗ, ಎಂಟನೇ ದಿನ ಕಾಲುವೆಯಲ್ಲಿ ಅವರ ಕೊಳೆತ ಹೆಣಗಳು ಕಂಡಾಗ ಹೇಗಾಗುತ್ತದೆ? ಆ ಹೊತ್ತು ಒಡೆದ ಎದೆಗಳ ಸದ್ದು ಹಾಶಿಂಪುರದಲ್ಲಿ ಇವತ್ತಿಗೂ ಕೇಳಿಸುತ್ತಿದೆ. 1987ರ ಮೇ 22 ರಂದು ಇಂಥದೊಂದು ಸನ್ನಿವೇಶ ಎದುರಿಸಿದ್ದವು ಉತ್ತರಪ್ರದೇಶದ ಹಾಶಿಂಪುರದ ಮುಸ್ಲಿಂ ಕುಟುಂಬಗಳು. ವಿಚಾರಣೆ ನೆವದಲ್ಲಿ ಹೆಚ್ಚೂಕಡಿಮೆ ಊರಿನ ಮುಸ್ಲಿಂ ಗಂಡಸರನ್ನೆಲ್ಲ ಬಲಾತ್ಕಾರವಾಗಿ ವ್ಯಾನ್ಗಳಲ್ಲಿ ತುಂಬಿಸಿ ಕೊಂಡೊಯ್ದ ಪೊಲೀಸ್ ಮತ್ತು ಪ್ರಾಂತೀಯ ಸಶಸ್ತ್ರ ಪಡೆಯ (ಪಿಎಸಿ) ಸಿಬ್ಬಂದಿ 42 ಮಂದಿಯನ್ನು ಕೊಂದುಹಾಕಿದ್ದರು. ಹತ್ಯಾಕಾಂಡ ನಡೆದು 28 ವರ್ಷಗಳು ಕಳೆದ ನಂತರ, 2015ರ ಮಾರ್ಚ್ ತಿಂಗಳಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯವು ...

ಜಿಹಾದ್ ಎಂದರೇನು..!?

Image
ಜಿಹಾದ್ ಎಂದರೆ ಏನು⁉️ ಓದಲು ಮರೆಯಬೇಡಿ ನಮ್ಮಲ್ಲಿ ಧಾರ್ಮಿಕ ವಿದ್ಯೆಗಾಗಿ “ಮದ್ರಸಾ” ಗಳಿಗೆ ಮಕ್ಕಳನ್ನು ಕಳಿಸುವುದಿದೆ. ಅಲ್ಲಿ ಕುರಾನ್ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತ...