Posts

ಭಯದ ಮಾರಾಟಗಾರ ಟಿವಿ ಆಂಕ್ಯರ್..!

Image
ಭಯದ_ಮಾರಾಟಗಾರ...! ಆಂಕ್ಯರ್ ಅಜಿತ್_ಹನುಮಕ್ಕನವರ್...  ಸುವರ್ಣ ನ್ಯೂಸ್ ನಲ್ಲಿ " ಸೈನಿಕರ ಸಾವು ಮತ್ತು ರಾಜಕೀಯ"( ಪಾಕಿಸ್ತಾನದ ಜೊತೆ ಯುದ್ಧ ನಡೆದರೆ BJP 22 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಹೇಳಿಕೆ ನೀಡಿದ್ದ ಯಡಿಯೂರಪ್ಪ) ಎಂಬ ವಿಷಯದ ಹಿನ್ನೆಲೆಯಲ್ಲಿ ಸಂಜೆ 07-ರಿಂದ 08 ಗಂಟೆ ವರೆಗೆ  ಪ್ಯಾನೆಲ್ ಡಿಸಕ್ಷನ್ ಗೆ ನನ್ನನ್ನು ಕರೆಯಲಾಗಿತ್ತು. 07 ಗಂಟೆಗೆ ನನ್ನ ಜೊತೆಗೆ ಮಾಜಿ ಯೋಧರೊಬ್ಬರು, ಆಂತರಿಕ ಭದ್ರತಾ ಸಲಹೆಗಾರ ....? ಹೆಗಡೆ ಮೂರು ಜನ ಪ್ಯಾನೆಲ್ ಡಿಸಕ್ಷನ್ ನಲ್ಲಿ ಭಾಗವಹಿದ್ದೇವು. 07 ಯಿಂದ 7:50 ವರೆಗೂ ದೆಹಲಿಯಿಂದ Breaking News ಬರುತ್ತಿದೆ ಎಂದು. ನಮ್ಮನ್ನು ಪ್ಯಾನೆಲ್ ನಲ್ಲೇ ಕುರಿಸಿಕೊಂಡು. ಈ ಅಜಿತ್  ವಾಕರಿಕೆ ತರಿಸುವ ರೀತಿಯಲ್ಲಿ  ಅವೇಶದ, ಪ್ರಚೋದಿತಾ.. ಬೆಂಕಿ ಉಗುಳುವ ಬ್ರೇಕಿಂಗ್ ನ್ಯೂಸ್ ವಿಶ್ಲೇಷಣೆ ಶುರು ಮಾಡಿದ. ಆಗಾಗ ಬ್ರೆಕ್ ಮಧ್ಯೆ ತುಂಬಾ ದಣಿದು ನೀರು ಕುಡಿದು ಸುಧಾರಿಸಿಕೊಳ್ಳುವ ಈತ ಸಹಜವಾಗಿ ಸೌಮ್ಯವಾಗಿಯೇ ಇದ್ದಾನೆ.  ಆದರೆ ಉದ್ದೇಶಪೂರ್ವಕವಾಗಿಯೇ ರೋಚಕವಾಗಿ, ಗಟ್ಟಿ ಧ್ವನಿಯಲ್ಲಿ, ಕಿರುಬನ ರೀತಿ ಕಿರಿಚಾಡುತ್ತಾನೆ.ಈತ ಟಿಆರ್ಪಿ ಗಾಗಿ‌ ಅಥವಾ ಯಾವುದೋ ಕೃತಕ ನಿರ್ದೇಶನದಂತೆ  ಸ್ಟೂಡಿಯೋ ದಲ್ಲಿ ಕಿರುಚಾಡುತ್ತಿರುವುದು ಎಂದು ಸಹಜವಾಗಿ ಅರ್ಥವಾಯಿತು. ಈತನು ಬ್ರೇಕಿಂಗ್ ನ್ಯೂಸ್ ನಲ್ಲಿ ಓದುವ  ಸ್ಕ್ರೀಪ್ಟ್ ಗಳು RSS ಕಛೇರಿ ಕೇಶವ ಕೃಪಾ ...

ಜೈಲಿನ ಒಳಗೆ ನಮಾಝ್ ನಿರ್ವಹಿಸಿದ SDPI ಕಾರ್ಯಕರ್ತರು

Image
ಚಾಮರಾಜನಗರದಲ್ಲಿ SDPI  ವತಿಯಿಂದ ಬಾಬರಿ ಮಸೀದಿ ಪುನರ್ ನಿರ್ಮಿಸುವಂತೆ ಒತ್ತಾಯಿಸಿ ಇಂದು ನಡೆದ ಪ್ರತಿಭಟನೆಯಲ್ಲಿ ಜಲ್ಲಾಧ್ಯಕ್ಷರಾದ ಅಬ್ರಾರ್ ಆಹಮದ್ ರವರನ್ನು ಸೇರಿಸಿ ಹಲವಾರು ಕಾರ್ಯಕರ್ತರನ್ನು ಬಂಧಿಸಿದರು ಬಂದಿತ SDPI ಕಾರ್ಯಕರ್ತರು ಜೈಲಿನ ಒಳಗೆ ಮಧ್ಯಾಹ್ನದ ನಮಾಝನ್ನು ನಿರ್ವಹಿಸಿದರು🇵🇹 ಮಸೀದಿಗಾಗಿ ಪ್ರತಿಭಟಿಸುವಾಗ ಬಂಧಿಸಲ್ಪಟ್ಟವರು ಜೈಲನ್ನೇ ನಮಾಝಿಗಾಗಿ ಉಪಯೋಸುವುದರ ಮೂಲಕ ಇತಿಹಾಸ ಬರೆದರು.

ಬಾಬಾ ಸಾಹೇಬರ ಈ 10 ನುಡಿಗಳು ಯಾವುದೇ ಸಮಾಜವನ್ನು ಬದಲಾಯಿಸಬಲ್ಲವು!

Image
ಜೀವನಕ್ಕೆ ಸ್ಫೂರ್ತಿ ನೀಡುವಂತಹ ಭಾರತದ ಈ ಮಹಾನ್ ವ್ಯಕ್ತಿಯ ಹತ್ತು ವಿಷಯಗಳನ್ನು ನಾವು ತಿಳಿಯೋಣ... 1. ವಿದ್ಯಾವಂತರಾಗಿರಿ! ಸಂಘಟಿತವಾಗಿರಿ! ಹೋರಾಟ ಮಾಡಿ. 2. ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವವನ್ನು ಕಲಿಸುವ ಧರ್ಮವನ್ನು ನಾನು ನಂಬುತ್ತೇನೆ. 3. ಜೀವನವು ಸುದೀರ್ಘವಾಗಿ ಬದಲಾಗಿ ಉತ್ತಮವಾಗಿರಬೇಕು. 4. ಒಬ್ಬ ಮಹಾನ್ ವ್ಯಕ್ತಿಯು ಖ್ಯಾತ ವ್ಯಕ್ತಿಯಿಂದ ಭಿನ್ನವಾಗಿರುತ್ತಾನೆ, ಏಕೆಂದರೆ ಅವರು ಸಮಾಜದ ಸೇವಕರಾಗಲು ಸಿದ್ಧರಾಗಿದ್ದಾರೆ. 5. ಮನಸ್ಸಿನ ಅಭಿವೃದ್ಧಿ ಮಾನವ ಅಸ್ತಿತ್ವದ ಅಂತಿಮ ಗುರಿಯಾಗಿರಬೇಕು. 6. ನಾವು ಮೊದಲು ಮತ್ತು ಕೊನೆಯವರು ಭಾರತೀಯರು. 7. ತಾರತಮ್ಯ, ಕಾರಣ ಮತ್ತು ಹಿಂದೂ ಧರ್ಮದಲ್ಲಿ ಸ್ವತಂತ್ರ ಚಿಂತನೆಯ ಅಭಿವೃದ್ಧಿಗೆ ಯಾವುದೇ ವ್ಯಾಪ್ತಿ ಇಲ್ಲ. 8. ಮಾನವರು ನಶ್ವರನಾಗಿದ್ದಾನೆ. ಇಂತಹ ವಿಚಾರಗಳಿವೆ. ಸಸ್ಯವೊಂದರಲ್ಲಿ ನೀರಿನ ಅಗತ್ಯವಿರುವಂತೆ ಒಂದು ಕಲ್ಪನೆಗೆ ಪ್ರಸರಣ ಅಗತ್ಯವಿದೆ. ಇಲ್ಲದಿದ್ದರೆ ಎರಡೂ ಕತ್ತರಿಸಿ ಸಾಯುತ್ತವೆ. 9. ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ಸಮುದಾಯದ ಪ್ರಗತಿಯ ಮಾಪನ ನಾನು ಮಾಡುತ್ತೇನೆ. 10. ನೀತಿಶಾಸ್ತ್ರ ಮತ್ತು ಅರ್ಥಶಾಸ್ತ್ರದ ನಡುವೆ ಘರ್ಷಣೆ ಉಂಟಾದಾಗ, ಅರ್ಥಶಾಸ್ತ್ರಕ್ಕೆ ಯಾವಾಗಲೂ ಜಯವಿದೆ ಎಂದು ಇತಿಹಾಸವು ನಮಗೆ ಹೇಳುತ್ತದೆ. ಸಾಕಷ್ಟು ಬಲವನ್ನು ಬಲವಂತಪಡಿಸದ ಹೊರತು ಸ್ವಯಂಪ್ರೇರಿತ ಹಿತಾಸಕ್ತಿಗಳನ್ನು ಸ್ವಯಂಪ್ರೇರಣೆಯಿಂದ ಬಿಡಲಾಗುವುದಿಲ್ಲ.

ಪ್ರವಾದಿ ಮೊಹಮ್ಮದರನ್ನು ನಿಂದಿಸುವ ಮೊದಲು ರಸೂಲರ ಬಗ್ಗೆ ಅಜಿತ್ ನೀನು ಎಷ್ಟು ಅಧ್ಯಯನ ನಡೆಸಿದ್ದೀಯ

Image
ಪ್ರವಾದಿ ಮೊಹಮ್ಮದರನ್ನು ನಿಂದಿಸುವ ಮೊದಲು ರಸೂಲರ ಬಗ್ಗೆ ಅಜಿತ್ ತಾವು ಎಷ್ಟು ಅಧ್ಯಯನ ನಡೆಸಿದ್ದೀರಿ?, ಸ್ವಲ್ಪ ನಿಮ್ಮದೇ ಚಾನಲ್ ನಲ್ಲಿ ವಿವರಿಸಿ. ಒಂದೋ ಪ್ರಾಮಾಣಿಕ  ಅಧ್ಯಯನ ನಡೆಸಿ ರಸೂಲರ ಜೀವನವನ...

ಬಾಬರಿ ಮಸೀದಿ ದ್ವಂಸದಲ್ಲಿ ಪಾಲ್ಗೊಂಡಿದ್ದ ಕರಸೇವಕರಿಂದ ಈಗ ಇಸ್ಲಾಂ ಧರ್ಮ ಪ್ರಚಾರ ಮಸೀದಿಗಳ ನಿರ್ಮಾಣ

Image
ಜಗತ್ತಿನ ಮುಂದೆ ಭಾರತವನ್ನು ತಲೆ ತಗ್ಗಿಸುವಂತೆ ಮಾಡಿದ ಬಾಬರೀ ಮಸೀದಿಯ ಧ್ವಂಸದಲ್ಲಿ ಪಾಲ್ಗೊಂಡಿದ್ದ ಸಂಘಪರಿವಾರದ ಮಾಜಿ ಕಾರ್ಯಕರ್ತ ಈಗ ಇಸ್ಲಾಂ ಧರ್ಮದ ಪ್ರಚಾರ ಹಾಗೂ ಮಸೀದಿ ನಿರ್ಮಾಣ ಕಾರ್ಯಗಳಲ್...

ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ನಾಡಿಗೆ ಬಗೆವ ದ್ರೋಹ: ಸಿದ್ದರಾಮಯ್ಯ

Image
ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ನಾಡಿಗೆ ಬಗೆವ ದ್ರೋಹ: ಸಿದ್ದರಾಮಯ್ಯ ‘ ಟಿಪ್ಪು ಸುಲ್ತಾನ್ ಒಬ್ಬ ದೇಶಪ್ರೇಮಿ, ಜಾತ್ಯತೀತ, ಮತ್ತು ಜನಪರ ಅರಸನಾಗಿದ್ದ’ ಟಿಪ್ಪು ಜಯಂತಿ ಆಚರಣೆ ಬ...

ಇತಿಹಾಸ ಮರೆತ ಟಿಪ್ಪುವಿನ ಹಿಂದೂ ವೀರ ಸಂಗಾತಿಗಳು

Image
ಇತಿಹಾಸ ಮರೆತ ಟಿಪ್ಪುವಿನ ಹಿಂದೂ ವೀರ ಸಂಗಾತಿಗಳು... ಟಿಪ್ಪು ಸುಲ್ತಾನರ ಕೊನೆಯ ಯುದ್ಧ ಅರ್ಥಾತ್ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಇಂಚಿಂಚೂ ಬಿಡದೆ ಬ್ರಿಟಿಷ್ ಮತ್ತು ಫ್ರೆಂಚ್ ಇತಿಹಾಸಕಾರರು ಪ್ರತ...